೧೯೪೭ರಂದು ಸ್ವರಾಜ್ಯ ಉದಯವಾಯಿತಂತೆ.
ಖಾದಿ ತೊಟ್ಟು ಲೂಟುವವರಿಗೆ, ಖಾಖಿ ತೊಟ್ಟು ಕೊಲ್ಲುವವರಿಗೆ, ಖಾವಿ ತೊಟ್ಟು ಬೆದರಿಸುವವರಿಗೆ,
ಮಿಕ್ಕವರು ಯಾರದೋ ಸ್ವರಾಜ್ಯಕ್ಕೆ ಪ್ರಾಣ ಕೊಟ್ಟ ಮುಠ್ಠಾಳರ, ಅಳಿದುಳಿದ ಮಕ್ಕಳು. !!!
No comments:
Post a Comment